ಧಾರವಾಡ: ಕವಿವಿಯ ಸಮಾಜಕಾರ್ಯ ವಿಭಾಗದ ನವೀನಕುಮಾರ ಜಿ. ತಿಪ್ಪಾ ಅವರು ಮಂಡಿಸಿದ “ಫೀಲ್ಡ್ ವಕ್೯ ಟ್ರೇನಿಂಗ್ ಇನ್ ಸೋಶಿಯಲ್ ವಕ್೯ ಎಜ್ಯುಕೇಷನ್ : ಪರ್ಶಪ್ ಶನ್ಸ್ ಆ್ಯಂಡ್ ಆ್ಯಟಿಟ್ಯೂಡ್ ಆಫ್ ಸ್ಟುಡೆಂಟ್ಸ್” ಎಂಬ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ. ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖಸ್ಥರಾದ ಪ್ರೊ. ಸಂಗೀತಾ ಆರ್. ಮಾನೆ ಅವರು ಮಾರ್ಗದರ್ಶನ ನೀಡಿದ್ದರು.
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …