Breaking News

ಬೈಕ್ ಓಡಿಸಲು ಕೊಡಲಿಲ್ಲ ಎಂದು ಕೋಪಗೊಂಡ ಸಾದಿಕ್ ಸಹೋದರರಿಗೆ ಚಾಕುವಿನಿಂದ ಇರಿತ

Spread the love

ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರರಿಗೆ ಗೆಳೆಯ ಚಾಕು ಇರಿದ ಘಟನೆ ಬುಲ್ಡೋಜರ್ ನಗರದಲ್ಲಿ ನಡೆದಿದೆ.
ಕಸಬಾಪೇಟೆಯ ಸಾದಿಕ್ ಬೆಟಗೇರಿ ಚಾಕು ಇರಿದಿದ್ದು ಗಾಯಗೊಂಡವರು ಬುಲ್ಡೋಜರ್ ನಗರದ ಮಹ್ಮದ್ ಮಕಾಂದಾರ, ಮುನಾವರ ಮಕಾಂದಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಹೋದರರ ಬಳಿ ಇದ್ದ ಬೈಕ್ ಓಡಿಸಲು ಸಾದಿಕ್ ಬೆಟಗೇರಿ ಕೇಳಿದ್ದಾನೆ ಬೈಕ್ ಸಹೋದರರು ಕೊಡುವುದಿಲ್ಲ ಎಂದು ಹೇಳಿದಾಗ ಜಗಳಕ್ಕೆ ನಿಂತಿದ್ದು ನಂತರ ಮಹ್ಮದ್ ತೊಡೆಗೆ ಹಾಗೂ ಮುನಾವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!