ಬೈಕ್ ಓಡಿಸಲು ಕೊಡಲಿಲ್ಲ ಎಂದು ಕೋಪಗೊಂಡ ಸಾದಿಕ್ ಸಹೋದರರಿಗೆ ಚಾಕುವಿನಿಂದ ಇರಿತ

Spread the love

ಹುಬ್ಬಳ್ಳಿ; ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸಹೋದರರಿಗೆ ಗೆಳೆಯ ಚಾಕು ಇರಿದ ಘಟನೆ ಬುಲ್ಡೋಜರ್ ನಗರದಲ್ಲಿ ನಡೆದಿದೆ.
ಕಸಬಾಪೇಟೆಯ ಸಾದಿಕ್ ಬೆಟಗೇರಿ ಚಾಕು ಇರಿದಿದ್ದು ಗಾಯಗೊಂಡವರು ಬುಲ್ಡೋಜರ್ ನಗರದ ಮಹ್ಮದ್ ಮಕಾಂದಾರ, ಮುನಾವರ ಮಕಾಂದಾರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಹೋದರರ ಬಳಿ ಇದ್ದ ಬೈಕ್ ಓಡಿಸಲು ಸಾದಿಕ್ ಬೆಟಗೇರಿ ಕೇಳಿದ್ದಾನೆ ಬೈಕ್ ಸಹೋದರರು ಕೊಡುವುದಿಲ್ಲ ಎಂದು ಹೇಳಿದಾಗ ಜಗಳಕ್ಕೆ ನಿಂತಿದ್ದು ನಂತರ ಮಹ್ಮದ್ ತೊಡೆಗೆ ಹಾಗೂ ಮುನಾವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply