Breaking News

ಹುಬ್ಬಳ್ಳಿ ಅಧ್ಯಾಪಕ ನಗರದ ಸಬ್ ಜೈಲ್ ಹತ್ತಿರದ ಶ್ರೀ ಮಾರುತಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಂಕೈರ್ಯ

Spread the love

ಹುಬ್ಬಳ್ಳಿ; ನಗರದ ಅಧ್ಯಾಪಕ ನಗರದ ಸಬ್ ಜೈಲ್ ಹತ್ತಿರದ ಶ್ರೀ ಮಾರುತಿ ದೇವಸ್ಥಾನದಲ್ಲಿ ಶನಿವಾರ ವಿವಿಧ ಪೂಜಾ ಕಂಕೈರ್ಯ ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಆ‌ಂಜನೇಯ ವಾರ ವಾಗಿದ್ದರಿಂದ ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಿವಿಧ ಪೂಜಾ ಕಂಕೈರ್ಯ ನಡೆಸಲಾಗುತ್ತದೆ.
ಮುಖ್ಯ ಅರ್ಚಕ ಶ್ರೀ ಸಿದ್ಧಲಿಂಗಯ್ಯ ಜಿ. ಸೋಮೇಶ್ವರ ಮಠ ಅವರ ನೇತೃತ್ವದಲ್ಲಿ ಎಲ್ಲ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಲೋಕಕಲ್ಯಾಣ ಅಂಗವಾಗಿ ಒಳಿತನ್ನ ಮಾಡುವ ಶ್ರೀ ಆಂಜನೇಯನಿಗೆ ಬೆಣ್ಣೆ ಲೇಪನ, ಎಲೆ ಪೂಜೆ,ಎಕ್ಕೆ ಎಲೆಗಳ ಮೇಲೆ ಶ್ರೀ ರಾಮ, ಜೈ ರಾಮ ಎಂದು ನಮೂದಿಸಿ ವಿಶೇಷ ಪೂಜೆ ಕಾರ್ಯ ನೇರವೆರಿತು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಆಗಮಿಸಿ ಶ್ರೀ ಮಾರುತಿ ದೇವರ ದರ್ಶನ ಪಡೆದು ಕೃತಾರ್ಥರಾದರು‌.


Spread the love

About Karnataka Junction

[ajax_load_more]

Check Also

ಅಂದಾನಿಮಠ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ಸಂತಾಪ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ …

Leave a Reply

error: Content is protected !!