Breaking News

ಶಾಸಕ, ಮಾಜಿ ಸಚಿವ ಜಮೀರ್​ ಅಹಮದ್​ಗೆ ಅಭಿಮಾ ನಿಯೊಬ್ಬನಿಂದ ಕಿಸ್

Spread the love

ದೊಡ್ಡಬಳ್ಳಾಪುರ: ನಗರಕ್ಕೆ ಆಗಮಿಸಿದ್ದ ಶಾಸಕ, ಮಾಜಿ ಸಚಿವ ಜಮೀರ್​ ಅಹಮದ್​ಗೆ ಅಭಿಮಾನಿಯೊಬ್ಬ ಮುತ್ತು ಕೊಟ್ಟಿದ್ದಾನೆ. ಇದೇ ವೇಳೆ ಜಮೀರ್​ ಜೊತೆ ಅಭಿಮಾನಿಗಳು ಸೆಲ್ಫಿ, ಫೋಟೊ ತೆಗೆದುಕೊಂಡರು.
ಲಾಕ್​ಡೌನ್ ಸಮಯದಲ್ಲಿ ಬಡವರ ಹಸಿವು ನೀಗಿಸಲು ಶಾಸಕ ಟಿ. ವೆಂಕಟರಮಣಯ್ಯ ಅವರು ದೊಡ್ಡಬಳ್ಳಾಪುರದಲ್ಲಿ ಅನ್ನ ದಾಸೋಹ ನಡೆಸುತ್ತಿದ್ದಾರೆ. ಈ ಅನ್ನದಾಸೋಹ ವೀಕ್ಷಣೆಗೆ ಜಮೀರ್​ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದರು. ಈ ವೇಳೆ ಕಾರೊಂದರ ಮೇಲೆ ತಮ್ಮ ಫೋಟೋ ಹಾಕಿಸಿರುವುದು ಅವರ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ತಮ್ಮ ಕಾರಿನಿಂದ ಕೆಳಗಿಳಿದು ಚಾಲಕನೊಂದಿಗೆ ಮಾತನಾಡುತ್ತಿದ್ದರು.ಶಾಸಕ ಜಮೀರ್​​ ಅಹಮದ್​ಗೆ ಕಿಸ್ ಕೊಟ್ಟ ಅಭಿಮಾನಿ. ಈ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ಪೋಟೊ ತೆಗೆಸಿಕೊಂಡರು. ಆಗ ಅಲ್ಲೇ ಇದ್ದ ಅಭಿಮಾನಿಯೋರ್ವ ಫೋಟೊ ತೆಗೆಸಿಕೊಂಡ ಬಳಿಕ ಶಾಸಕರಿಗೆ ಕಿಸ್​ ಕೊಟ್ಟಿದ್ದಾನೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ವಿಶೇಷ ರೈಲು

Spread the loveಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆ” ದಟ್ಟಣೆ ನಿವಾರಿಸಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬ ಉತ್ತರ ಪ್ರದೇಶದ …

Leave a Reply

error: Content is protected !!