Breaking News

ಗಿರಣಿಚಾಳದ ಸುಮಾರು 600 ಬಡ ಜನರಿಗೆ ಮಧ್ಯಾಹ್ನದ ಊಟ ವಿತರಣೆ

Spread the love

ಹುಬ್ಬಳ್ಳಿ; ನಗರದ ಕಾರವಾರ ರಸ್ತೆಯಲ್ಲಿನ ಗಿರಣಿಚಾಳದ ಸುಮಾರು 600 ಬಡ ಜನರಿಗೆ ಮಧ್ಯಾಹ್ನದ ಊಟಕ್ಕೆಂದು ಪಲಾವ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿ. ಜಿ. ದ್ಯಾವನಗೌಡ್ರ ,ಮಾರುತಿ ಬಾರಕೆರ , ಹನುಮಂತಪ್ಪ ಮಾಲಪಲ್ಲಿ, ಮಾರುತಿ ಹಾಲಹರವಿ,ನವೀನ್ ಜಿ ದ್ಯಾವನಗೌಡ್ರ,ಶ್ರೀಧರ್ ಶಿಂದೆ,
ನವೀನ್ ಹಾವನೂರ,
ಅನುಪ್ ಕಮ್ಮಾರ್, ಆಕಾಶ್ ಮುಳ್ಳೂರ,ಅಭಿಷೇಕ್ ಸರಾಫ್, ಕಾರ್ತಿಕ್ ಚಿಕ್ಕಮಠ್ ಶಿವಪ್ಪ, ನಿಡಗುಂದಿ ಸದ್ದಾಂ ಮುಲ್ಲಾ, ನಿತಿನ್ ರಾಯ್ಕರ್ ಹಾಗೂ ಗೆಳೆಯರ ಬಳಗದವರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ವಿಶೇಷ ರೈಲು

Spread the loveಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆ” ದಟ್ಟಣೆ ನಿವಾರಿಸಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬ ಉತ್ತರ ಪ್ರದೇಶದ …

Leave a Reply

error: Content is protected !!