ಹುಬ್ಬಳ್ಳಿ ; ನಗರದ ನಾಗಶೆಟ್ಡಿಕೊಪ್ಪದ ಕುಖ್ಯಾತ ರೌಡಿ ಶೀಟರ್ ಅಲ್ತಾಫ್ ಬೇಪಾರಿ (34) ಗೊಂಡಾ ಕಾಯ್ದೆ ಅಡಿ ಹುಬ್ಬಳ್ಳಿ ಕೇಶ್ವಾಪುರ ಪೊಲೀಸರು ಬಂಧಿಸಿ, ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಕಳೆದ 13 ವರ್ಷಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ
ಗಲಭೆ ಪ್ರಕರಣಕ್ಕೆ ಸಂಬಂಧಸಿದಂತೆ ಒಳಪಡಿಸಲಾಗುತ್ತಿ ಅಲ್ಲದೇ, ಈ ಹಿಂದೆ ವಿರೇಶ ಹೆಗಡ್ಯಾಳ ಕೊಲೆ ಪ್ರಕರಣದ ಮಜಖದಡ ಆರೋಪಿ ಸಹ ಆಗಿದ್ದ. ಇನ್ನಷ್ಟು ಕಾನೂನು ಸುವ್ಯವಸ್ಥೆ ಹದೆಗೆಡೆಸುವ ನಿಟ್ಟಿನಲ್ಲಿ ಬಂಧನ ಮಾಡಲಾಗಿದೆ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಕೇಸ್ ನಂಬರ್ …