Breaking News

ಅತೀ ವೇಗವಾಗಿ ಚಲಿಸುತಿದ್ದ ಅಟೋವೊಂದು ನಿಯಂತ್ರಣ ತಪ್ಪಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿ ಇನ್ನೋರ್ವಳಿಗೆ ಗಾಯ

Spread the love

ಹುಬ್ಬಳ್ಳಿ; ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ಆಟೋ ವಾಲಕ ವೇಗವಾಗಿ ಚಾಲನೆ ಮಾಡಿಕೊಂಡು ಬರುತಿದ್ದಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಯಾದ ಘಟನೆ ನಡೆದಿದೆ. ಘಟನೆಯಿಂದ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದು, ವೃದ್ದೆಗೆ ಗಾಯಗಳಾಗಿವೆ.
ಇನ್ನು ಭಕ್ತರು ಯಮನೂರ ಚಾಂಗದೇವ ನ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ. ದರ್ಶನ ಪಡೆದು ಮರಳಿ ರೋಣ ತಾಲ್ಲೂಕಿನ ತಮ್ಮೂರಿಗೆ ಹೋಗುವ ವೇಳೆ ನವಲಗುಂದ ತಾಲೂಕಿನ ಗುಡಿಸಾಗರ ಕ್ರಾಸ್ ಬಳಿ ದುರ್ಘಟನೆ ಸಂಭವಿಸಿದೆ.
ಘಟನೆಯಿಂದ ಚಾಲಕ ಮೌಲಾಸಾಬ್ ರಂಜಾನ್ ಸಾಬ್ ಮುಲ್ಲಾನವರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎನ್ನಲಾಗಿದ್ದು, ಬಿಬಿಜಾನ್ ರಂಜಾನ್ ಸಾಬ್ ಮುಲ್ಲಾನವರ ಎಂಬ ವೃದ್ದೆಗೆ ಗಾಯಗಳಾಗಿದೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!