ಅಂಬಣ್ಣವರ್ ಲೇಔಟಿನಲ್ಲಿ ವಿಶ್ವ ಪರಿಸರ ದಿನಾಚರಣೆ

Spread the love

https://youtu.be/67MYYmHkpBc

ಹುಬ್ಬಳ್ಳಿ; ನಗರದ ಅಂಬಣ್ಣವರ್ ಲೇಔಟಿನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ಹಚ್ಚುವ ಮೂಲಕ ಚಾಲನೆ ಆಚರಿಸಲಾಯಿತು. ಚಾಲನೆ ನೀಡಿದ ಪರಿಸರ ಪ್ರೇಮಿ ಮುಸ್ತಾಕ್ ಸವನೂರ ರಬ್ಬಾನಿ ಚಾಂದ್ ಖಾನ್ ಮಾತನಾಡಿ‌ ಪರಿಸರ ಜಾಗೃತಿ ಕುರಿತು ಮಾತನಾಡಿದರು.
ಬಾಬಾಜಾನ್ ತಿಮ್ಮಸಾಗರ, ಅಯಾನ್ ಸವನೂರು, ಶ್ರೀ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆಯ ಮುಖ್ಯಸ್ಥ ಲಕ್ಷ್ಮೇಶ್ವರ ಅಧ್ಯಕ್ಷರಾದ ಕರಿಯಪ್ಪ ಶಿರಹಟ್ಟಿ ಮುಂತಾದವರಿದ್ದರು.


Spread the love

About gcsteam

    Check Also

    ಸ್ವಾತಂತ್ರ್ಯದ ಸ್ವಾತಂತ್ರ್ಯ ಉಸಿರಾಟ ಮಾಡುತಿದ್ದರೆ ಕಾಂಗ್ರೆಸ್ ಕಾರಣ- ಸಿದ್ದರಾಮಯ್ಯಾ

    Spread the loveಇಂದು ನಮಗೆ ಸಿಕ್ಕಿದ್ದರೆ, ಸ್ವಾತಂತ್ರ್ಯದ ಫಲವನ್ನ ,ಸ್ವಾತಂತ್ರ್ಯ ಉಸಿರಾಟವನ್ನು ಉಸಿರಾಟ ಮಾಡುತಿದ್ದರೆ ಇದಕ್ಕೆ ಕಾಂಗ್ರೆಸ್ ಪಕ್ಷ ವೇ …

    Leave a Reply