Breaking News

ಸುತಗಟ್ಡಿಯಲ್ಲಿ ಯುವಕನ ಕೊಲೆ- ಆರೋಪಿ ಪೊಲೀಸರಿಗೆ ಶರಣು

Spread the love

ಹುಬ್ಬಳ್ಳಿ; ಸಮೀಪದ ಸುತಗಟ್ಟಿ ಬಳಿ
ಯುವಕನ ಕೊಲೆ ಆಗಿದ್ದು
ವಿನಯ್ ಮೇಘರಾಜ್ ಎಂದು ಗುರುತಿಸಲಾಗಿದೆ.‌
ಪ್ರೇಯಸಿಗಾಗಿ ವಿನಯ್ ಸ್ನೇಹಿತ ರಘು ಕಮಟಕರ್ ಎಂಬಾತ
ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ನಿನ್ನೆ ಬೆಳಗ್ಗೆ ಕಾಲೇಜಿಗೆ ಹೊರಟ ವಿನಯ್ ಮೇಘರಾಜ್ ಮರಳಿ ಬಂದಿಲ್ಲ ಹಾಗಾಗಿ ಸ್ನೇಹಿತರು ಹಾಗೂ ಮನೆಯವರು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಿಕ್ಕಲ್ಲಿ ಈ ನಂಬರ್ಗೆ ಕರೆ ಮಾಡಿ ಎಂಬ ವಿಷಯವನ್ನು ಹಂಚಿಕೊಂಡಿದ್ದರು.
ಶವವೊಂದ ಪತ್ತೆಯಾಗಿದ್ದು, ಪತ್ತೆಯಾದ ಯುವಕ
ಆದರೆ ಇದೀಗ ಹುಬ್ಬಳ್ಳಿಯ ಸುಟಗಟ್ಟಿ ಗ್ರಾಮದ ಕಾನ್ ಕೊಡ್ ಲೇಔಟ್ನಲ್ಲಿ ವಿನಯ ಮೇಘರಾಜನ ಯುವಕನ ಶವ ಪತ್ತೆಯಾಗಿದೆ. ಒಂದೇ ಹುಡುಗಿಯ ಹಿಂದೆ ಇಬ್ಬರು ಬಿದ್ದಿದ್ದು ಇಬ್ಬರು ಯುವಕರು ಜಗಳವಾಡಿಕೊಂಡು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತಿದ್ದಾರೆ.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!