Breaking News

ಹುಬ್ಬಳ್ಳಿ ನಗರ- ಛಬ್ಬಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೀಡುವ ಆಹಾರ ಪೊಟ್ಟಣದಲ್ಲಿ ಹುಳು ಕೈ ಮುಖಂಡ ಮುತ್ತಣ್ಣ ಶಿವಳ್ಳಿ ಆಕ್ರೋಶ

Spread the love

https://youtu.be/tZlUv5VSUjU
ಹುಬ್ಬಳ್ಳಿ; ಸಮೀಪದ ಛಬ್ಬಿ ಗ್ರಾಮದ ಅಂಗನವಾಡಿ ಶಾಲೆಗೆ ಇಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಭೇಟಿಕೊಟ್ಟು ಮಕ್ಕಳಿಗೆ ಕೊಡುವಂತ ಆಹಾರದ ಗುಣಮಟ್ಟ ಪರಿಶೀಲನೆ ಮಾಡಿದರು.
ಆಹಾರ ಪಟ್ಟಣದಲ್ಲಿ ಹುಳ, ಕೂದಲು, ಬತ್ತದ ಪೌಡರ್ ಮುಂತಾದ ಕಸ ಕಡ್ಡಿ ತುಂಬಿತ್ತು. ತೊಗರಿಬೇಳೆ ಮತ್ತು ಮಿಶ್ರಣ ರವ ಇವುಗಳಲ್ಲಿ ಹುಳಗಳು ಕೂದಲ ಬಾಲುಳ ಕುರಿತು ಸಂಬಂಧಿಸಿದ ಸಂಬಂಧಪಟ್ಟ ಸಿಡಿಪಿಓ ಮತ್ತು ಜಿಲ್ಲಾ ಇಲಾಖೆಯ ನಿರ್ದೇಶಕರಿಗೆ ಮಾತನಾಡಿ ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.
ಇದು ಕೇವಲ ಒಂದು ಅಂಗನವಾಡಿಯಲ್ಲ ಪ್ರತಿಯೊಂದು ಅಂಗನವಾಡಿಯಲ್ಲಿ ಇದೇ ರೀತಿ ಮೋಸದ ವ್ಯವಹಾರ ನಡೆಯುತ್ತಿದೆ ಪ್ರತಿಯೊಂದು ಅಂಗನವಾಡಿ ಶಾಲೆಗೆ ಭೇಟಿ ಕೊಡುತ್ತೇನೆ ಎಂದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ವಿಶೇಷ ರೈಲು

Spread the loveಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆ” ದಟ್ಟಣೆ ನಿವಾರಿಸಲು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬ ಉತ್ತರ ಪ್ರದೇಶದ …

Leave a Reply

error: Content is protected !!