ಹುಬ್ಬಳ್ಳಿ; ನಗರದ ಉಣಕಲ್ ದಲ್ಲಿರುವ ಮಂದಮತಿ ಮಹಿಳೆಯರ ಅನುಪಾಲನಾ ಗೃಹದಲ್ಲಿ ಸಸಿಗಳನ್ನು ಹಚ್ಚಿ ಮಂದಮತಿ ಯವರಿಗೆ ಸಿಹಿ ಹಂಚಿ ಊಟ ಪಡಿಸುವುದರ ಮೂಲಕ ಬಿಜೆಪಿ ಯುವನಾಯಕ ಕಲಂದರ್ ಮುಲ್ಲಾ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಮಹಾನಗರ ಪಾಲಿಕೆ ಸದಸ್ಯರಾದ ಮಹಾದೇವಪ್ಪ ನರಗುಂದ, ಉದ್ಯಮಿ ಹಾಗೂ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ, ಸುಜಾತ ಚನ್ನಪ್ಪಗೌಡ್ರ, ನಜೀರ್ ಆಹ್ಮದ್ ಮುಲ್ಲಾ, ಬಶೀರ್ ಖಾನ್ ಮುಸಾಫಿರ್ ಕಾಶಿಂ ಕೂಡಲಗಿ, ನಂದೀಶ ವಡ್ಡಟ್ಟಿ, ಕಲ್ಲಪ್ಪ ಭರಮಗೌಡ್ರ, ರವಿ ಮಳಗಿ, ಯುನುಸ, ರಫೀಕ್ ನದಾಫ್ ಶಕೀಲ್ ವಲಿಆಹ್ಮದ್,ಹಸನಸಾಬ್ ತಾಸೇವಾಲೆ, ಕಲಂದರ ಅಣ್ಣಿಗೇರಿ ಅಂಬರ್ ಬಿಜಾಪುರ ಮುಂತಾದವರಿದ್ದರು.
