Breaking News

ಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಶಂಕೆ- ಒಂದೂವರೆ ಗಂಟೆಗಳ‌ ಕಾಲ ಸಿಐಡಿ ಅಧಿಕಾರಿಗಳು ಮ‌‌‌ನೆಯಲ್ಲಿ ಶೋಧ

Spread the love

https://youtu.be/sUPkiUqsqVc

ಹುಬ್ಬಳ್ಳಿ : ಬೆಳಗಾವಿಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆ ತೀವ್ರಗೊಂಡಿದೆ. ಈ ಕೇಸ್​ಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿಂದು ಸಿಐಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.ಹುಬ್ಬಳ್ಳಿ ‌ನಿವಾಸದಲ್ಲಿ ಶೋಧಹುಬ್ಬಳ್ಳಿ ‌ನಿವಾಸದಲ್ಲಿ ಶೋಧಚಿನ್ನಕಳುವಿನ ಕಿಂಗ್​ಪಿನ್ ಕಿರಣ್ ವೀರನಗೌಡರ ಹುಬ್ಬಳ್ಳಿಯ ಮನೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಶಿವಗಂಗಾ ಲೇಔಟ್​ನಲ್ಲಿರುವ ಕಿರಣ್ ಹಾಗೂ ಆತನ ತಂದೆ ವೀರನಗೌಡ ಅವರನ್ನು ವಿಚಾರಣೆ ನಡೆಸಿದರು‌. ಹುಬ್ಬಳ್ಳಿ ‌ನಿವಾಸದಲ್ಲಿ ಶೋಧಹುಬ್ಬಳ್ಳಿ ‌ನಿವಾಸದಲ್ಲಿ ಶೋಧಕದ್ದಿರುವ ಚಿನ್ನ ಮನೆಯಲ್ಲೇ ಇಟ್ಟಿರುವ ಸಂಶಯದ ಮೇಲೆ‌ ಮನೆಯನ್ನ ಶೋಧ ನಡೆಸಿದರು. ಸತತ ಒಂದೂವರೆ ಗಂಟೆಗಳ‌ ಕಾಲ ಸಿಐಡಿ ಅಧಿಕಾರಿಗಳು ಮ‌‌‌ನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!