ಬುಡರಸಿಂಗಿ ಸಮೀಪದ ಪ್ಯಾಕ್ಟರಿಯ ಸಿಮೆಂಟ್ ತಯಾರಕ ಕಂಬದಲ್ಲಿ ನಡುವೆ ಸಿಲುಕಿ ಯುವಕ ಸಾವು

Spread the love

ಹುಬ್ಬಳ್ಳಿ; , ನಗರದ
ಹೊರ ವಲಯದಲ್ಲಿನ ಅಂಚಟಗೇರಿ ಚವರಗುಡ್ಡ ದಲ್ಲಿ ರೈಲ್ವೆ ಹಳಿಗೆ ಹೊಂದಿಸುವ ಸಿಮೆಂಟಿನ ಕಂಬ ತಯಾರಿಕಾ ಫ್ಯಾಕ್ಟರಿ ಯಲ್ಲಿನ ಕಾರ್ಮಿಕನೊಬ್ಬ ಕೆಲಸ ಮಾಡುವ ಸಮಯದಲ್ಲಿ ಸಾವನ್ನಪ್ಪಿದರು ಪ್ರಕರಣ ಬಗ್ಗೆ ಸಂಬಂಧಿಸಿದ ಪ್ಯಾಕ್ಟರಿ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.
ಸಂಜಯ ೧೮ ವರ್ಷದ ಯುವಕ ಕೆಲಸದ ಸಮಯದಲ್ಲಿ ಕಂಬ ತಯಾರಕ ವೇಳೆ ಪ್ಯಾಕ್ಟರಿ ಕಂಬದ ನಡುವೆ ಸಾವನ್ನಪ್ಪಿದರು
ಸ್ವರ್ಣ ಸಿಮೆಂಟಿನ ಕಂಪನಿಯ ಆಡಳಿತ ಮಂಡಳಿ ಗಮನ ಹರಿಸುತಿಲ್ಲ ಎನ್ನಲಾಗಿದೆ. ಕೆಲಸ ಮಾಡಲು ಸಮಯದಲ್ಲಿ ಒಬ್ಬ ವ್ಯಕ್ತಿಗೆ ರೈಲ್ವೆ ಹಳಿಯ ಕಂಬ ಬಿದ್ದು ಒಬ್ಬ ವ್ಯಕ್ತಿಯ ಪ್ರಾಣ ಹೋಗಿದೆ . ಪೊಲೀಸರಿಗೆ ಮಾಹಿತಿ ನೀಡಿದರು ಈ ಕುರಿತು ಗಮನ ಹರಿಸುತ್ತಿಲ್ಲ ಎಂದು ಸಾವನ್ನಪ್ಪಿದ ಪೋಷಕರ ಆರೋಪವಾಗಿದೆ.Τ


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply