Breaking News

ಪ್ರಗತಿಪರ ರೈತ ಮಹಿಳೆ ವಿದ್ಯಾವತಿ ಹೇಮನಗೌಡರ ಬಸವನಗೌಡರ ಇನ್ನಿಲ್ಲ

Spread the love

 

ಹುಬ್ಬಳ್ಳಿ- ತಾಲೂಕಿನ ಪಾಳೆ ಗ್ರಾಮದ ಪ್ರಗತಿ ಪರ ರೈತರು ಹಾಗೂ ಮಹದಾಯಿ ಹೋರಾಟಗಾರರಾದ ಹೇಮನಗೌಡರ ಬಸವನಗೌಡರ ಪತ್ನಿ ವಿದ್ಯಾವತಿ ಹೇಮನಗೌಡರ ಬಸವನಗೌಡರ (50) ಇತ್ತೀಚೆಗೆ ನಿಧನರಾದರು. ಕೇಲ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿ ನವನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು .
ಮೃತರು ಪತಿ ಮಹದಾಯಿ ಹೋರಾಟಗಾರ
ಹೇಮನಗೌಡರ ಬಸವನಗೌಡರ. ಸೇರಿದಂತೆ ಮೂವರು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಪತಿ ಹೇಮನಗೌಡರ ಮಹದಾಯಿ ಹೋರಾಟಕ್ಕೆ ಬೆನ್ನಲು ಆಗಿ ನಿಂತಿದ್ದ ವಿದ್ಯಾವತಿಯವರು ಸಾಕಷ್ಟು ರೈತ ಪರ ಸಂಘಟನೆಗಳಿಗೆ ಬೆಂಬಲ ನೀಡಿದ್ದರು. ಮೃತ ವಿದ್ಯಾವತಿ ಅವರ ಪುಣ್ಯಾರಾಧನೆ ಗುರುವಾರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!