Breaking News

ಅಮ್ಮ ಪ್ರಶಸ್ತಿಯ ಹರಿಕಾರ ಬಾಳಾ ಸಾಹೇಬ್

Spread the love

ಬೆಳಗಾವಿ: ನಮ್ಮ ತಾಯಿ ನಿಧನರಾದ ಮೇಲೆ ತಾಯಿ ಮತ್ತು ತಂದೆ ಪ್ರತಿಷ್ಠಾನ ಮಾಡಿ, ಅದರ ಮೂಲಕ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ.‌ ಈ ಕಾರ್ಯವನ್ನು 18 ವರ್ಷಗಳಿಂದ ಸೇವೆ ಮಾಡಿಕೊಂಡ ಬರಲಾಗುತ್ತಿದೆ. ನಮ್ಮ ತಂದೆ – ತಾಯಿ ಹಾಗೂ ಅಭಿಮಾನಿಗಳ ಸವಿ ನೆನಪಿಗಾಗಿ ಅಂದಿನಿಂದ ಇಂದಿನವರೆಗೂ ರಕ್ತದಾನ, ದೇಹದಾನ, ನೇತ್ರದಾನ, ಬಡ ವಿದ್ಯಾರ್ಥಿಗಳಿಗೆ ಸಹಾಯ, ಎಸ್ ಎಸ್ ಎಲ್ ಸಿಯಲ್ಲಿ 90. ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಹಣ ನೀಡುತ್ತ ಬರಲಾಗಿದೆ.‌ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ರೈತರು, ವೈದ್ಯರು, ಪೊಲೀಸರಿಗೆ ಅಮ್ಮಾ ಪ್ರಶಸ್ತಿ ನೀಡುತ್ತ ಬರಲಾಗಿದೆ. 2022 ರಲ್ಲಿ ಅಂತರಾಷ್ಟ್ರೀಯ ಅಮ್ಮಾ ಪ್ರಶಸ್ತಿಯನ್ನು ನೀಡಲಾಗುವುದು. ಜೊತೆಗೆ ಸಮಾಜ ಸೇವೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು.


Spread the love

About Karnataka Junction

[ajax_load_more]

Check Also

ಯುವನಿಧಿ ನೋಂದಣಿ ಪ್ರಕ್ರಿಯೆಗೆ ಚಾಲನೆ*

Spread the loveಹುಬ್ಬಳ್ಳಿ : ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಂಗಣದಲ್ಲಿ 2024 ರ ಯುವನಿಧಿ ಯೋಜನೆಯ ನೋಂದಣಿ …

Leave a Reply

error: Content is protected !!