Breaking News

ಹುಬ್ಬಳ್ಳಿಯ ಆನಂದನಗರ ಕೃಷ್ಣಾ ನಗರ ಮಯೂರ ನಗರ ಅಂಬೇಡ್ಕರ್ ಕಾಲೋನಿ ವಿವಿಧ ಭಾಗಗಳಲ್ಲಿ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ

Spread the love

https://youtu.be/spC0yKVG-j0

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆನಂದನಗರ ಕೃಷ್ಣಾ ನಗರ ಮಯೂರ ನಗರ ಅಂಬೇಡ್ಕರ್ ಕಾಲೋನಿ ವಿವಿಧ ಭಾಗಗಳಲ್ಲಿ ನಾಗರಾಜ ಗೌರಿ ಗೆಳೆಯರ ಬಳಗದ ವತಿಯಿಂದ ಸೇವಾ ಸಂಜೀವಿನಿ ಹೆಸರಲ್ಲಿ ಆಹಾರ ಪದಾರ್ಥಗಳ ಕಿಟ್ಟಗಳನ್ನು ವಿತರಿಸಲಾಯಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅಲ್ತಾಫ ಹಳ್ಳೂರ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ದೀಪಾ ಗೌರಿ ಅಶೋಕ್ ಮಂಗೋಡೀ ಶಫಿ ಯಾದಗಿರಿ ಇಮ್ರಾನ್ ಮುಧೋಳ್ ಅಬ್ಬಾಸ್ ಶೈಕಸನದಿ ಇರ್ಫಾನ್ ಅರಸೀಕೆರೆ ಪ್ರವೀಣ ವನಹಳ್ಳಿಮಠ ಮಹಾಂತೇಶ್ ಕೋಳಿವಾಡ ಸುರೇಶ ರೆಡ್ಡಿ ಮುಬಾರಕ್ ಶಿರಹಟ್ಟಿ ಇನ್ನಿತರರು ಉಪಸ್ಥಿತರಿದ್ದರು


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!