Breaking News

ಸುಭಾಷ್ ನಗರದಲ್ಲಿ ನಿರ್ಗತಿಕರಿಗೆ, ಬಡವರಿಗೆ ಆಹಾರ ಕಿಟ್ ವಿತರಿಸಿದ ಜುಬೇದಾ ನಧಾಪ್

Spread the love

https://youtu.be/8YiUHRPI8jk

ಹುಬ್ಬಳ್ಳಿ; ನಗರದ ಹಳೆ ಹುಬ್ಬಳ್ಳಿಯ ಗುಡಿಹಾಳ ರಸ್ತೆಯ ಸುಭಾಷನಗರ ಸೇರಿದಂತೆ
ಮುಂತಾದ ಕಡೆಗಳಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕಾಂಗ್ರೆಸ್ ಸೇವಾ ದಳದ ಮುಖಂಡೆ ಜುಬೇದಾ ನಧಾಪ್ ಮುಂದಾಳತ್ವದಲ್ಲಿ ಬಡವರಿಗೆ ನೂರಾರು ಆಹಾರ ಕಿಟ್ ವಿತರಣೆ ಮಾಡ ಲಾಯಿತು.ಸುಮಾರು ಒಂದು ತಿಂಗಳಿಗೆ ಸಾಕಾಗುವಷ್ಟು
ಕಿಟ್ ಹೊಂದಿದ್ದು ಬಡವರಿಗೆ ಈ ಸಮಯದಲ್ಲಿ ಅನುಕೂ ಲವಾಗುವಂತೆ ಮಾಡಿದ್ದು ಜನರಪ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಮಾಹಾಮಾರಿ
ಕೋರನಾ ವೈರಸ್ ಸಂಕಷ್ಟದಲ್ಲಿರುವ ಹಲವಾರು ಬಡ ಕುಟುಂಬ ಗಳಿಗೆ ಆಹಾರ ಕಿಟ್ ಗಳ ಮೂಲಕ ಕರೋನಾ ಸಮರ್ಥವಾಗಿ ಎದುರಿಸಲು ಜುಬೇದಾ ನಧಾಪ್ ಹೇಳಿದರು.
ಹುಬ್ಬಳ್ಳಿ ಧಾರವಾಡ ಗ್ರಾಮಾಂತರ ಕಾಂಗ್ರೆಸ್ ಸೇವಾದಳ ಅಧ್ಯಕ್ಷೆ ಪುಷ್ಪಾಂಜಲಿ ಅರಳಿಕಟ್ಟಿ, ಮುಖಂಡರಾದ ಮೋಹನ ಹಿರೇಮನಿ, ಅಲ್ತಾಪ್ ಕಿತ್ತೂರು, ಫಾರೋಕ ಅಬೂಬನವರ,ಲಾಲ್ ಸಾಬ ನಧಾಪ್ , ಅಪಾರ ಪ್ರಮಾಣದ ಕಾರ್ಯಕರ್ತರು ಮುಂತಾದವರಿದ್ದರು.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!