Breaking News

ಹುಬ್ಬಳ್ಳಿ ವಿದ್ಯಾನಗರದಲ್ಲಿ ಪಂಚಮಸಾಲಿ ಸಮಾಜದ ಮುಖಂಡ ಡಾ.ಮಹೇಶ ಹೊರಕೇರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಸಮಾಜದ ಯುವ ಪದಾಧಿಕಾರಿಗಳು

Spread the love

https://youtu.be/RGbV3h6ly5A

ಹುಬ್ಬಳ್ಳಿ ಪಂಚಮಸಾಲಿ ಯುವ ಘಟಕ ವತಿಯಿಂದ ಧಾರವಾಡ ಜಿಲ್ಲೆಯ ಪಂಚಮಸಾಲಿ ಸಂಘಟನೆಯ ಮಾಜಿ ಅಧ್ಯಕ್ಷರು ಹಾಗೂ ಹಿರಿಯರು ಆದ ಡಾ ಮಹೇಶ್ ಹೋರಕೆರಿ ಅವರ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು. ಹಾಗೆಯೇ ಪಂಚಮಸಾಲಿ ಸಮಾಜದ ಸಂಘಟನೆಯ ವಿಷಯಗಳನ್ನು ಚರ್ಚಿಸುವುದರ ಜೊತೆಗೆ ಶಾಲೂ ಮಾಲೆ ಬದಲು ನಿಸರ್ಗದ ಕಾಳಜಿ ಕಾರಣದಿಂದ ಔಷಧಿಯ ಗುಣವಿರುವ ಸಸಿ ನಿಡುವ ಮೂಲಕ ವಿಭಿನ್ನವಾಗಿ ಆಚರಣೆ ಮಾಡುತ್ತಿರುವ ಹುಬ್ಬಳ್ಳಿ ಪಂಚಮಸಾಲಿ ಸಂಘಟನೆಯ ಸದಸ್ಯರುಗಳಾದ
ಕೋಟ್ರೇಶ ಎಸ್ ಕೆ ,ಬಸವರಾಜ ಬಳಿಗಾರ ,ವಿನೋದ ಅಲಾಡಿ,ಜಯದೇವ ದೊಡ್ಡಮನಿ ,ಸಿದ್ದೇಶ ಕಬಾಡರ ,ಶಿವಬಸಪ್ಪ ಗಚ್ಟಿನವರ ಭಿಮಪ್ಪ ಗಾಳೆಪ್ಪನವರ ,ಸಂತೋಷ ಮಾರಡಗಿ,ಜಗದೀಶ ಬಳ್ಳಾರಿ ,ಹಾಗೂ ಇತರೆ ಸದಸ್ಯರುಗಳು ಸೇರಿ ಒಗ್ಗಟ್ಟಾಗಿ ಪಂಚಮಸಾಲಿ ಒಗ್ಗೂಡಿಸಲು ಹೊಸ ಆಶಯ ಮೂಡಿಸಿದ್ದು ಎಲ್ಲರೂ ಒಗ್ಗಟ್ಟಿನ ಮೂಲಕ ಸಮಾಜ ಸಂಘಟನೆ ಮುಂದಾಗಲು ಸಲಹೆ ನೀಡಲಾಯಿತು.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!