Breaking News

ಹುಬ್ಬಳ್ಳಿ ನಗರ; ಪೌರಕಾರ್ಮಿಕರ ಸಂಘದ ವಾರದ ಸಭೆಯನ್ನು ಪಾಲಿಕೆ ಹತ್ತಿರದ ಚಿಟಗುಬ್ಬಿ ಗಾರ್ಡನ್ ನಲ್ಲಿ ನಡೆಸಲಾಯಿತು.

Spread the love

https://youtu.be/PFqECtnDjGs

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರ ಸಂಘದ ವಾರದ ಸಭೆಯನ್ನು ಚಿಟಗುಬ್ಬಿ ಗಾರ್ಡನ್ ನಲ್ಲಿ ಶುಕ್ರವಾರ ನಡೆಸಲಾಯಿತು. ಸಂಘದ ವಿವಿಧ ಪ್ರಮುಖ ಶಾಸನಬದ್ಧ ಹಕ್ಕೊತ್ತಾಯಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರವಾಗಿ ಚರ್ಚಿಸಲಾಯಿತು. ಕರೋನಾ ಮಹಾಮಾರಿ 2 ನೇ ಅಲೆಯ ಸಂಕಷ್ಟದ ಲಾಕ್ಡೌನ್ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸಾರಿಗೆ ಸೌಲಭ್ಯ, ಥರ್ಮಲ್ ಸ್ಕ್ಯಾನಿಂಗ್, ಕೆಲಸದ ಸಮಯ ಬೆಳಿಗ್ಗೆ 6-00 ಗಂಟೆಯಿಂದ 11-00 ಗಂಟೆವರೆಗೂ ನಿಗದಿ ,ಪರಿಷ್ಕೃತ ತುಟ್ಟಿಬತ್ತೆ , ಮಾಸ್ಕ್ , ಹ್ಯಾಂಡ್ ಗ್ಲೌಸ್, ಗಮ್ ಬೂಟ್, ಸ್ಯಾನಿಟೈಸರ್ , ಫೇಸ್ ಶೀಲ್ಡ್ ,ಮೆಡಿಸನ್ ಕಿಟ್ ಗಳು ಮುಂತಾದ ಸೌಲಭ್ಯಗಳನ್ನು ಸಂಘದಿಂದ ಪೌರಕಾರ್ಮಿಕರಿಗೆ ದೊರಕಿಸಿಕೊಡಲಾಗಿತ್ತು ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಯೋಗದ ಅಧ್ಯಕ್ಷರಿಗೆ ಪೌರಕಾರ್ಮಿಕರ ವಿವಿಧ ಹಕ್ಕೊತ್ತಾಯಗಳು, ಕಾರ್ಮಿಕ ಕಾಯ್ದೆ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಒತ್ತಾಯಿಸಲಾಯಿತು.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!