Breaking News
Oplus_131072

ಯಾವುದೇ ಕಾರಣಕ್ಕೂ ಕಣದಿಂದ ತಮ್ಮನ್ನ ಹಿಂದೇ ಸರಿಸಲು ಈ ಭೂಮಿ ಮೇಲೆ ಹುಟ್ಟಿಯೇ ಇಲ್ಲ; ದಿಂಗಾಲೇಶ್ವರ

Spread the love

ಯಾವುದೇ ಕಾರಣಕ್ಕೂ ಕಣದಿಂದ ತಮ್ಮನ್ನ ಹಿಂದೇ ಸರಿಸಲು ಈ ಭೂಮಿ ಮೇಲೆ ಹುಟ್ಟಿಯೇ ಇಲ್ಲ; ದಿಂಗಾಲೇಶ್ವರ

ಹುಬ್ಬಳ್ಳಿ: ಯಾವುದೇ ಕಾರಣಕ್ಕೂ ಕಣದಿಂದ ತಮ್ಮನ್ನ ಹಿಂದೇ ಸರಿಸಲು ಈ ಭೂಮಿ ಮೇಲೆ ಹುಟ್ಟಿಯೇ ಇಲ್ಲ ಎಂದು ಎಂದು ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗದಗ ಜಿಲ್ಲೆಯ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ಖಾರವಾಗಿ ಹೇಳಿದರು.
ಹುಬ್ಬಳ್ಳಿಯ ನಗರದಲ್ಲಿಂದು ಪಕ್ಷ ಪಕ್ಷೇತರ ಅಭ್ಯರ್ಥಿಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಅವರು ನಗರದ ಮೂರುಸಾವಿರ ಮಠದ ಶ್ರೀ ಗದ್ದುಗಿಗೆ ಪೂಜೆ ನಂತರ ಅವರು ಮಾತನಾಡಿದರು ಆದರೆ ಪೂಜೆ ನಂತರ ನಾನು ಇನ್ನಷ್ಟು ಮಾಹಿತಿ ಕೊಡುವೆ ಕ್ಷೇತ್ರದ ಜನರು ಚುನಾವಣೆಗೆ ನಿಲ್ಲಿಸಿದ್ದಾರೆ ಯಾವುದೇ ಪಕ್ಷದ ಬೆಂಬಲ ಇಲ್ಲ ಕ್ಷೇತ್ರದ ಜನರೇ ನನಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ ಎಂದರು.


Spread the love

About Karnataka Junction

[ajax_load_more]

Check Also

*ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಹೈ ಅಲರ್ಟ್: ಈದ್ಗಾ ಮೈದಾನದಲ್ಲಿ ಪೊಲೀಸ್ ಪರೇಡ್*

Spread the loveಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ …

Leave a Reply

error: Content is protected !!