Breaking News

ಹುಧಾ ಮಹಾನಗರ ಪಾಲಿಕೆಯ ವಾರ್ಡ್40 ರ ವ್ಯಾಪ್ತಿಯಲ್ಲಿ ಸಚಿವ ಶೆಟ್ಟರ್ ರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

Spread the love

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ 40ರಲ್ಲಿ ಬರುವ ವೆಂಕಟೇಶ್ವರ ನಿವಾಸಿಗಳ ಸಂಘದ ವತಿಯಿಂದ ಬೃಹತ್ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಭೇಟಿ ಮಾಡಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಿದರು. ಸ್ಥಳೀಯರ ಮನವಿ ಸ್ಪಂದಿಸಿ ಮುಂದಿನ ದಿನಗಳಲ್ಲಿ ಒಳಚರಂಡಿ ಕಾಮಗಾರಿ ಭೂಮಿ ಪೂಜೆ ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ . ಕೆರೂರ್,ಸುರೇಶ್ ಜಾದವ್ ,ಅಶೋಕ್ ಗಂಗೂರು ,ಸಂದೇಶ್ ದಲ್ಬಂಜನ, ಮಂಜುನಾಥ ಪಾಚಂಗೀ, ರವಿ ಕಲಾಲ್, ಶಿವಾನಂದ ಬ್ಯಾಹಟ್ಟಿ, ಕಿಶನ್ ಬಿಲಾನಾ, ವಿನೋದ್ ನಾಗೋಲಿ, ಹಾಗೂ ಇತರರಿದ್ದರು.


Spread the love

About Karnataka Junction

[ajax_load_more]

Check Also

ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ

Spread the loveಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ ಎಂದು ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ …

Leave a Reply

error: Content is protected !!