ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಕಾರ್ ಡಿಕ್ಕಿ ಓರ್ವ ಸಾವು ರಸ್ತೆ ತಡೆದು ಗ್ರಾಮಸ್ಥರ ಆಕ್ರೋಶ

Spread the love

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಪಾದಚಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಹೊಡರ ಓರ್ವ ಸಾವನ್ನಪ್ಪಿದ್ದು ಇದರಿಂದಾಗಿ ಸ್ಥಳೀಯರು ರೊಚ್ಚಿಗೆದ್ದು ರಸ್ತೆ ತಡೆದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ರಾತ್ರಿ ೮ ಕ್ಕೆ ನಡೆದಿದೆ.
ಗ್ರಾಮದ ಬಸವರಾಜ ಮಲ್ಲಾಡದ ಮೃತ ವ್ಯಕ್ತಿ ಆಗಿದ್ದು ರಸ್ತೆ ದಾಟುವ ವೇಳೆ ಕಾರ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ವ್ಯಕ್ತಿ ಸಾವನ್ನಪ್ಪುತಿದ್ದಂತೆ ರೊಚ್ಚಿಗೆದ್ದ ಜನರು ಗದಗ ಹುಬ್ಬಳ್ಳಿ ರಸ್ತೆ ತಡೆ ಆಕ್ರೋಶ ವ್ಯಕ್ತಪಡಿಸಿದರು


Spread the love

About Karnataka Junction

    Check Also

    ₹5 ರೂ.ಕೇಳಿದ್ದಕ್ಕೆ ಎಂಟು ವರ್ಷದ ಮಗುವನ್ನೇ ಕೊಲೆ ಮಾಡಿದ ಸೈಕೋ ಕಿಲ್ಲರ್

    Spread the loveಹುಬ್ಬಳ್ಳಿ: ಎಂಟು ವರ್ಷದ ಮಗು ಒಂದು ಕೇವಲ 5 ರೂಪಾಯಿ ಕೇಳಿದ್ದಕ್ಕೆ ಸೈಕೋ ಕಿಲ್ಲರ್‌ನೊಬ್ಬ ಮಗುವಿನ ತಲೆಯಮೇಲೆ …

    Leave a Reply