Breaking News

ಕಭಳಿ ಓಟ ನಮ್ಮ ಸಂಸ್ಕ್ರತಿಯ ಪ್ರತಿಬಿಂಬ- ರಮೇಶ ಮಹದೇವಪ್ಪನವರ

Spread the love

ಹುಬ್ಬಳ್ಳಿ; ದೀಪಾವಳಿ ಹಬ್ಬದ ಪ್ರಯುಕ್ತವಾಗಿ ನಗರದ ಬೆಂಗೇರಿಯಲ್ಲಿ ಕಂಬಳಿ ಓಟವನ್ನ ಅತ್ಯಂತ ತುರುಸಿನಿಂದ ನೆರವೇರಿಸಲಾಯಿತು ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಮಾತನಾಡಿ, ನಮ್ಮತನ ಉಳಿದು ಬೆಳೆಯಬೇಕು, ಕಂಬಳಿ ಓಟವನ್ನು ಅತ್ಯಂತ ಹಳೆಯ ಸಾಂಪ್ರದಾಯಿಕವಾದ ಆಟವಾಗಿದ್ದು ಇಂತಹ ಕ್ರೀಡೆಗಳ ಜೀವಂತಿಕೆಯಿಂದ ನಮ್ನ ಸಂಸ್ಕ್ರತಿ ಇನ್ನಷ್ಟು ಅನಾವರಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಬಿರಪ್ಪಾ ಖಂಡೇಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಮಾಜಿ ಸದಸ್ಯರಾದ ಹೂವಪ್ಪ ದಾಯಗೋಡಿ, ಬಿಜೆಪಿ ಮುಂಖಡರಾದಂತ ರಾಜು ಕಾಳೆ. ಮತ್ತು ಕಲಂದರ್ ಮುಲ್ಲಾ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿಗಂತ, ಪಾಂಡು ಕಾಳೆ ಹಾಗೂ ಕುಲ್ಪಿ ಗೆಳೆಯರ ಬಳಗದ ಪದಾಧಿಕಾರಿಗಳು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಸಾರಿಗೆ ಸಿಬ್ಬಂದಿಗೆ ಸುರಕ್ಷಾ ಚಾಲಕ ಬ್ಯಾಡ್ಜ್ ಪ್ರದಾನ

Spread the loveNWKSRTC MD ಪ್ರಿಯಾಂಗ್ ಅಭಿನಂದನೆ ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ಹಾಗೂ ಅಪರಾಧ …

Leave a Reply

error: Content is protected !!