ಸಡಗರ ಸಂಭ್ರಮದಿಂದ ಶ್ರೀ ಸತ್ಯನಾರಾಯಣ ಪೂಜೆ

Spread the love

ಹುಬ್ಬಳ್ಳಿ: ಧಾರವಾಡ ಕೊಂಕಣ್ ಮರಾಠ ಸಮಾಜದಿಂದ ಸತ್ಯನಾರಾಯಣ ಪೂಜೆ ಯಶಸ್ವಿಯಾಗಿ ನೇರವೇರಿಸಿದರು.
ಪ್ರತಿವರ್ಷದಂತೆ ಈ ಬಾರಿಯೂ ಹುಬ್ಬಳ್ಳಿ- ಧಾರವಾಡ ಕೊಂಕಣ ಮರಾಠ ಸಮಾಜ ರಿ. ವತಿಯಿಂದ ಬನಶಂಕರಿ ಲೇಔಟ್ ವಿದ್ಯಾನಗರದ ಸಮಾಜ ಕಟ್ಟಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯ ಸೇವೆಯನ್ನು ಅಶೋಕ. ಎಂ. ನಾಯಕ ದಂಪತಿ ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅಶೋಕ್ ನಾಯಕ. ಬಿಜೆಪಿ ವಕ್ತಾರ ಸಮಾಜ ಮುಖಂಡರ ರವಿ ನಾಯಕ. ವಿನೋದ ಸೈಲ. ಪ್ರಕಾಶ್ ನಾಯಕ. ಜಗದೀಶ ರಾಣೆ .ಸಂಜೀವ ಎಸ್ ನಾಯಕ. ವಿನಾಯಕ ಗಾ0ವ್ಕಾರ. ಸದಾನಂದ ನಾಯಕ. ರಾಜಶೇಖರ ನಾಯಕ. ಮೊದಲಾದವರು ಪಾಲ್ಗೊಂಡಿದ್ದರು


Spread the love

About gcsteam

    Check Also

    ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ

    Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …

    Leave a Reply