Breaking News

ಮೊಹರಂ ಹಬ್ಬದ ನಿಮಿತ್ಯವಾಗಿ ಹಟೇಲ ಬಾಷಾ ಹೆಜ್ಜೆ ಮೇಳದ ತಂಡಕ್ಕೆ ರಮೇಶ ಮಹದೇವಪ್ಪನವರಿಂದ ಟೀ ಶರ್ಟ್ ದೇಣಿಗೆ ಹಿನ್ನೆಲೆ ಸನ್ಮಾನ

Spread the love

ಹುಬ್ಬಳ್ಳಿ; ಮೊಹರಂ ಹಬ್ಬದ ನಿಮಿತ್ಯವಾಗಿ ಹಟೇಲ ಬಾಷಾ ಹೆಜ್ಜೆ ಮೇಳಕ್ಕೆ ಟೀ ಶರ್ಟ್ ಗಳನ್ನು ದೇಣಿಗೆ ನೀಡಿ ಸಹಾಯ ಮಾಡಿದ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಇವರಿಗೆ ಹಟೇಲ ಬಾಷಾ ಹೆಚ್ಚಿ ಮೇಳದ ಮುಖ್ಯಸ್ಥರಾದ ಕಲಂದರ ಮುಲ್ಲಾ ಅವರು ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಹಟೇಲಸಾಬ ಮುಲ್ಲಾ, ರಜಾಕ್ ನದಾಫ್, ಡಿ,ಜಿ ಚಂದನವರ್,ರಾಜು ಕಾಳೆ, ಚಮನಸಾಬ ಮುಲ್ಲಾ, ಖಾಸಿಂ ಕೂಡಲಗಿ, ಯಲ್ಲಪ್ಪ ಕಾಳೆ, ಅಡಿವೆಪ್ಪ ಹೊಸಮನಿ, ಸಾಮ್ರಾಯ ದಾಯಗೋಡಿ, ನಬಿಸಾಬ್ ನದಾಫ್, ಸಂಜು ದಾಯಗೋಡಿ, ನಾಗಭೂಷಣ್ ಕಾಳೆ, ಅಂಬುಜಿ ಕಾಳೆ, ಖಾಸಿಂ ಮುಲ್ಲಾ, ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಸಾರಿಗೆ ಸಿಬ್ಬಂದಿಗೆ ಸುರಕ್ಷಾ ಚಾಲಕ ಬ್ಯಾಡ್ಜ್ ಪ್ರದಾನ

Spread the loveNWKSRTC MD ಪ್ರಿಯಾಂಗ್ ಅಭಿನಂದನೆ ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಪಘಾತ ಹಾಗೂ ಅಪರಾಧ …

Leave a Reply

error: Content is protected !!