Breaking News

ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದವರಿಗೆ ಬಹುಮಾನ ವಿತರಣೆ

Spread the love

ಹುಬ್ಬಳ್ಳಿ: ನಗರದ
ಜೆಕೆ ಇಂಗ್ಲಿಷ್ ಮಿಡಿಯಂ ಶಾಲೆಯ ಪಕ್ಕದಲ್ಲಿರುವ ಬಿ,ಡಿ,ಕೆ ಮೈದಾನದಲ್ಲಿ
ರಿವ್ಯೂಲೇಶನ್ ಮೈಂಡ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದವರಿಗೆ ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇವಪ್ಪನವರ ಮುಂತಾದವರು
ಬಹುಮಾನ ವಿತರಣೆ ಮಾಡಿದರು ‌
ಈ‌ ಸಂದರ್ಭದಲ್ಲಿ ಮಾತನಾಡಿದ ರಮೇಶ ಮಹದೇವಪ್ಪನವರ ಯಾವುದೇ ಕ್ರೀಡೆ ಉತ್ತಮ ಸಂಬಂಧ ಬೆಳೆಸುತ್ತದೆ. ಕ್ರೀಡಾ ಸದಪರ್ ಸೋಲು ಗೆಲುವು ಬಗ್ಗೆ ಗಮನ ಹರಿಸದೇ ಆಟವಾಡಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖರು ಮುಂತಾದವರು ಭಾಗವಹಿಸಿದ್ದರು ‌


Spread the love

About Karnataka Junction

[ajax_load_more]

Check Also

ಕರ್ತವ್ಯ ಜೊತೆಗೆ ಆರೋಗ್ಯದತ್ತ ಗಮನವಿರಲಿ- ಪಾಲಿಕೆ ಆಯುಕ್ತ ಉಳ್ಳಾಗಡ್ಡಿ

Spread the loveಹುಬ್ಬಳ್ಳಿ: ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಾಗಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಒಳ್ಳೆಯ ಕೆಲಸ ಸಿಬ್ಬಂದಿ ಪ್ರತಿ ದಿನ ಒತ್ತಡದಲ್ಲಿ ಕೆಲಸ …

Leave a Reply

error: Content is protected !!