ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದವರಿಗೆ ಬಹುಮಾನ ವಿತರಣೆ

Spread the love

ಹುಬ್ಬಳ್ಳಿ: ನಗರದ
ಜೆಕೆ ಇಂಗ್ಲಿಷ್ ಮಿಡಿಯಂ ಶಾಲೆಯ ಪಕ್ಕದಲ್ಲಿರುವ ಬಿ,ಡಿ,ಕೆ ಮೈದಾನದಲ್ಲಿ
ರಿವ್ಯೂಲೇಶನ್ ಮೈಂಡ್ಸ್ ಸಹಯೋಗದೊಂದಿಗೆ ಏರ್ಪಡಿಸಿದ್ದ
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡದವರಿಗೆ ಸಾಮಾಜಿಕ ಕಾರ್ಯಕರ್ತ ರಮೇಶ ಮಹದೇವಪ್ಪನವರ ಮುಂತಾದವರು
ಬಹುಮಾನ ವಿತರಣೆ ಮಾಡಿದರು ‌
ಈ‌ ಸಂದರ್ಭದಲ್ಲಿ ಮಾತನಾಡಿದ ರಮೇಶ ಮಹದೇವಪ್ಪನವರ ಯಾವುದೇ ಕ್ರೀಡೆ ಉತ್ತಮ ಸಂಬಂಧ ಬೆಳೆಸುತ್ತದೆ. ಕ್ರೀಡಾ ಸದಪರ್ ಸೋಲು ಗೆಲುವು ಬಗ್ಗೆ ಗಮನ ಹರಿಸದೇ ಆಟವಾಡಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಕ್ರೀಡಾವಾರ ಚಾರಿಟಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯ ಪ್ರಮುಖರು ಮುಂತಾದವರು ಭಾಗವಹಿಸಿದ್ದರು ‌


Spread the love

About gcsteam

    Check Also

    ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ: ಸಂಭ್ರಮಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯನಗರಿ

    Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಮತ್ತೇ ಕ್ರಿಕೆಟ್ ಕಲರವ ಮೊಳಕೆ ಒಡೆದಿದ್ದು, ಸುಮಾರು 3 ವರ್ಷಗಳ ಬಳಿಕ …

    Leave a Reply