ಹುಬ್ಬಳ್ಳಿ; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿಯಿಂದ ಮಂಜೂರಾದ ಆಟೋರಿಕ್ಷಾಗಳನ್ನು ಬೆಂಗೇರಿಯ ಫಲಾನುಭವಿಯಾದ ಹಸನಸಾಬ ತಾಸೆವಾಲೆ ಅವರಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಮಹಾದೇವಪ್ಪ ನರಗುಂದ, ಸಂತೋಷ್ ಚವ್ಹಾಣ, ಡಾಏನ್ ಎಫ್ ಮೋಹಸಿನ, ಇಂತಿಯಾಜ್ ಮುಲ್ಲಾ, ಶದತ್ತಮೂರ್ತಿ ಕುಲಕರ್ಣಿ, ರಮೇಶ ಮಹಾದೇವಪ್ಪನವರ, ಎಂ ಎಚ್ ಚಳಮರದ ಶೇಕ, ವಿರುಪಾಕ್ಷಿ ರಾಯನಗೌಡ್ರ, ರಾಜು ಕಾಳೆ, ಕಲಂದರ ಮುಲ್ಲಾ, ತರಲಘಟ್ಟ, ಸುಭಾಷ್ ಅಂಕಲಕೋಟಿ, ಅಶೋಕ್ ವಾಲ್ಮೀಕಿ, ಯುನುಸ ದಂಡಾಯಲ್, ಅಲ್ತಾಫ್ ಮುಲ್ಲಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
Check Also
ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ
Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …