Breaking News

ಕೇಂದ್ರ ಸರ್ಕಾರ ಏಳು ವರ್ಷ ಪೂರೈಸಿದ ಹಿನ್ನೆಲೆ ಬಡವರಿಗೆ ಸ್ಟೀಮರ್ ವಿತರಣೆ

Spread the love

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಏಳು ವರ್ಷಗಳನ್ನು ಪೂರೈಸಿದ ಹಿನ್ನೆಲೆ ವಾರ್ಡ್ ನಂಬರ್ 40 ರಲ್ಲಿನ ಬಡ ಜನರಿಗೆ ಸ್ಟೀಮರ್ (ಹಬೆ ಯಂತ್ರ) ವಿತರಿಸುವ ಮೂಲಕ ಆಚರಿಸಿದರು.
ಸಂಗೀತಾ ಬದ್ದಿ ಹಾಗೂ ಬಲಭೀಮ ಪೋದ್ದಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆ.ಹೆಚ್.ಡಿ.ಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾಹುಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರಗಿ, ವಕೀಲರಾದ ಲಕ್ಷ್ಮಣ ಬೀಳಗಿ, ಕಮಲಾಕ್ಷಿ ಕುಲಕರ್ಣಿ,ಭೀಮಪ್ಪ ಯಲ್ಲಪ್ಪ ಗಾಳಪ್ಪನವರ, ಶಿವಬಸಪ್ಪ ಗಚ್ಚಿನವರ್, ಆನಂದ ಸಾಮನೇಕರ, ಸುಜಯ್ ಹೀರೆಮಠ, ಶಿವು ವಾಲ್ಮೀಕಿ ಸೇರಿದಂತೆ ಕಾಲೋನಿಯ ನಿವಾಸಿಗಳು ಇದ್ದರು.


Spread the love

About Karnataka Junction

[ajax_load_more]

Check Also

ಎಂ ಆರ್ ಸಿ ವಾರಿಯರ್ಸ್ ತಂಡ ಚಾಂಪಿಯನ್

Spread the loveಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋಗ್ರಾಫರ್ ಸಂಘದ ವತಿಯಿಂದ ಹಾಗೂ ವಿ ಎ ಕೆ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿಯ …

Leave a Reply

error: Content is protected !!