Breaking News

ಮತ್ತೆ ‌ಕ್ಷುಲಕ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಓರ್ವನಿಗೆ ಚಾಕು ಇರಿತ

Spread the love

ಹುಬ್ಬಳ್ಳಿ; ಚಕ್ಕಾ ವಿಚ್ಚಿ ಆಟ ಆಟದಲ್ಲಿ ತನ್ನ ಎದುರಾಳಿಗೆ ಸಹಾಯ ಮಾಡಿದಕ್ಕೆ ಕುಪಿತಗೊಂಡ ವ್ಯಕ್ತಿಯೋರ್ವ ಚಾಕು ಇರಿದ ಘಟನೆ ನಗರದ ಯಲ್ಲಾಪುರ ಓಣಿಯ ತತ್ತಿಪೂರ ಚಾಳ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಗುಲಾಪೂರ ಓಣಿಯ ನಿವಾಸಿ ಆಫ್ತಾಬ್ ಬಾಬುಸಾಬ್ ಯಲಿಗಾರ ಸಾಹಿಲ್ ಮಹ್ಮದ್ ರಫೀಕ್ ತನ್ನ ಗೆಳೆಯ ಹುಸೇನ್ ಆಟಕ್ಕೆ ಸಹಾಯ ಮಾಡುತ್ತಿದ್ದಾಗ ಕುಪಿತಗೊಂಡ ಆಫ್ತಾಬ್ ಬಾಬುಸಾಬ್ ಯಲಿಗಾರ ಸಾಹಿಲ್ ಎಡಗೈ ಭುಜಕ್ಕೆ ಚಾಕು ಇರಿದಿದ್ದು ಎಡ ಪಕ್ಕಡಿಗೆ ಒಡೆದು ತೇರೇ ಕೈಕೊ ಚಾತೆ ರಾಂಡಕೇ ಬೇಟೆ ಚುಪಚೇ
ಪರಕೋ ಜಾ ಬೈದಾಡಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಗಾಯಾಳು ಸಾಹಿಲ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಘಂಟೀಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Karnataka Junction

[ajax_load_more]

Check Also

ಕೋಚಿಂಗ್ ಸೆಂಟರ್ ಗಳ ಸೇವಾ ನ್ಯೂನ್ಯತೆ; ಬಿಸಿ ಮುಟ್ಟಿಸಿದ NCH*

Spread the love*-600 ಪ್ರಕರಣಗಳಲ್ಲಿ ವಂಚಿತ ಅಭ್ಯರ್ಥಿಗಳಿಗೆ ನ್ಯಾಯದಾನ; ಒಟ್ಟು ₹ 1.56 ಕೋಟಿ ಪರಿಹಾರ* *- ಬರೀ ವ್ಯವಹಾರಿಕವಾಗಿರದೆ …

Leave a Reply

error: Content is protected !!