Breaking News

ಐತಿಹಾಸಿಕ ನೃಪತುಂಗ ಬೆಟ್ಟದಲ್ಲಿ ಮರಗಳಿಗೆ ಕೊಡಲಿ ಪೆಟ್ಟು

Spread the love

ಐತಿಹಾಸಿಕ ನೃಪತುಂಗ ಬೆಟ್ಟದಲ್ಲಿ ಮರಗಳಿಗೆ ಕೊಡಲಿ ಪೆಟ್ಟು

ಅರಣ್ಯ ಇಲಾಖೆ ಕೂಗಳತೆಯಲ್ಲಿ ಹೀಗಾದರೇ ಹೇಗೆ

ಹುಬ್ಬಳ್ಳಿ; ಅರಣ್ಯ ಇಲಾಖೆಯ ಕೂಗಳೆತೆಯಲ್ಲಿರುವ ಐತಿಹಾಸಿಕ ನೃಪತುಂಗ ಬೆಟ್ಟದದಲ್ಲಿ ಮರಗಳನ್ನ ಮರಗಳನ್ನ ಕಡಿಯಲಾಗಿದೆ. ಇಂದಿನ
ದಿನಮಾನಗಳಲ್ಲಿ ಮರ ಮತ್ತು ಅರಣ್ಯವನ್ನು ಬೆಳೆಸುವುದು ಬಹಳ ಶ್ರಮ ಮತ್ತು ಸಾಹಸದ ಕೆಲಸ . ಅಂಥ ಸಂದರ್ಭದಲ್ಲಿ ಇವತ್ತು ನೃಪತುಂಗ ಬೆಟ್ಟದಲ್ಲಿರುವ ಹಲವಾರು ಗಿಡಗಳನ್ನು ಆಡು,ಮೇಕೆಗಳಿಗೆ ತಪ್ಪಲು ತಿನ್ನಿಸಲು ಹಾಗು ಊರುವಲು ಕಟ್ಟಿಗಿಗೆ ಮರ ಕಡಿದು ಹಾಕಿದ್ದಾರೆ.‌ ಇದು ಪರಿಸರ ಪ್ರೇಮಿಗಳ ಕಂಗೆಣ್ಣಿಗೆ ಗುರಿಯಾಗಿದೆ.


Spread the love

About Karnataka Junction

[ajax_load_more]

Check Also

ಅಂದಾನಿಮಠ ನಿಧನಕ್ಕೆ ಕೆಪಿಸಿಸಿ(ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷಾರವರು ಸಂತಾಪ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಹಿರಿಯ ನ್ಯಾಯವಾದಿಗಳು, ಹಾಗೂ ಹುಬ್ಬಳ್ಳಿಯ ಖ್ಯಾತ ಹಿರಿಯ ವಕೀಲರಾದ ಜಿ. ಆರ್ .ಅಂದಾನಿಮಠ …

Leave a Reply

error: Content is protected !!