Breaking News

ಹಿರಿಯ ಪ್ರಗತಿಪರ ರೈತ, ಮುಖಂಡ ಬಸೆಟ್ಟೆಪ್ಪ ಪರಪ್ಪ ಅಂಗಡಿ ನಿಧನ

Spread the love

ಹುಬ್ಬಳ್ಳಿ ; ತಾಲೂಕಿನ ಸುಳ್ಳ ಗ್ರಾಮದ ಹಿರಿಯ ಪ್ರಗತಿಪರ ರೈತ ಬಸೆಟ್ಟೆಪ್ಪ ಪರಪ್ಪ ಅಂಗಡಿ (90) ಗುರುವಾರ ನಿಧನರಾದರು. ‌
ಮೃತರಿಗೆ ಮೂವರು ಪುತ್ರರು,ಓರ್ವ ಪುತ್ರಿ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇದೇ ಸೋಮವಾರ ದಿನಾಂಕ 11-7-2022 ರಂದು ಸುಳ್ಳ ಗ್ರಾಮದ ಸ್ವಗ್ರಹದಲ್ಲಿ ಶಿವಗಣರಾಧನೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!