Breaking News

ಶರೀಫಶಿವಯೋಗಿಗಳ 203 ನೇ ಜಯಂತೋತ್ಸವ, 133ನೆ ಪುಣ್ಯಾರಾಧನೆ, ನವಲಗುಂದ ಅಜಾತನಾಗಲಿಂಗಸ್ವಾಮಿ ಅಜ್ಜನವರ ಪುಣ್ಯಾರಾಧನೆ

Spread the love

ಹುಬ್ಬಳ್ಳಿ! ನಗರದ
ಶ್ರೀ ಸಂತ ಶಿಶುನಾಳಘಂಟಿಕೇರಿ ಶ್ರೀ ಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಶರೀಫಶಿವಯೋಗಿಗಳ 203 ನೇ ಜಯಂತೋತ್ಸವ ಹಾಗೂ 133ನೆ ಪುಣ್ಯಆರಾಧನೆ ಮತ್ತು ನವಲಗುಂದ ಅಜಾತನಾಗಲಿಂಗಸ್ವಾಮಿ ಅಜ್ಜನವರ ಪುಣ್ಯಾರಾಧನೆ ನಿಮಿತ್ಯ ವಿವಿದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು *ಶ್ರೀ ಶಿವಯೋಗಿ ವನಹಳ್ಳಿಮಠ* ಇವರು ವಹಿಸಿದ್ದರು ಮುಖ್ಯ ಅಥಿತಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರು ಆಗಮಿಸಿದ್ದರು, ಕೌಜಲಗಿ ಅವರು ಶರೀಫಶಿವಯೋಗಿಗಳವರ ಬಗ್ಗೆ ಜನರಿಗೆ ತಿಳಿಸಿಕೊಟ್ಟರು ಈ ಕಾರ್ಯಕ್ರಮದಲ್ಲಿವಿಶ್ವನಾಥ್ ಕಟಗೇರಿ ಶೇಕಣ್ಣ ಬೆಂಡಿಗೇರಿ,ಗಣೇಶ್ ದಲಬಂಜನ, ಪದ್ಮಜಾ ಉಮಾರ್ಜಿ,ಯಲ್ಲಪ್ಪ ಹುಲ್ಗುರ ಶಿವಾ ಎಲೆಕ್ಟ್ರಿಕಲ್,ಶಾವಿ ಬ್ರದರ್ಸ್ ಹಾಗೂ ಸಿದ್ಧಾರೂಢ ಮಠದ ಸಾಧು ಸಂತರು ಅಪಾರ ಭಕ್ತರು ಹಾಜರಿದ್ದರು ಕಾರ್ಯಕ್ರಮದ ನಂತರ ಪ್ರಾಸಾದ ವ್ಯವಸ್ಥೆ ಜರುಗಿತು.


Spread the love

About Karnataka Junction

[ajax_load_more]

Check Also

ನಿರ್ಗತಿಕರಿಗೆ ಕರ್ನಾಟಕ ನವನಿರ್ಮಾಣ ವೇದಿಕೆ ವತಿಯಿಂದ ಬಟ್ಟೆ, ಆಹಾರ ಧಾನ್ಯ ವಿತರಣೆ

Spread the loveಹುಬ್ಬಳ್ಳಿ: ನವನಗರದ ಆರ್ ಟಿ ಓ ಕಚೇರಿ ಮುಂಭಾಗದಲ್ಲಿ ಅಲೆಮಾರಿ ಜನಾಂಗಕ್ಕೆ ಕರ್ನಾಟಕ ನವನಿರ್ಮಾಣ ವೇದಿಕೆ ವತಿಯಿಂದ …

Leave a Reply

error: Content is protected !!