Breaking News

ಬೋರವೇಲ್ ಸ್ಟಾರ್ಟ್ ಮಾಡಲು ಹೋಗಿ ರೈತ ಸಾವು

Spread the love

ಧಾರವಾಡ; ಬೋರವೆಲ್ ಚಾಲೂ ಮಾಡಲು ಹೋಗಿ ರೈತ ಸಾವನ್ನಪ್ಪಿದ ಘಟನೆ ಧಾರವಾಡ
ತಾಲೂಕಿನ ನಿಗದಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ಶಾಕ್ ಹೊಡೆದ ಹಿನ್ನೆಲೆ ಸ್ಥಳದಲ್ಲಿ ರೈತ ಸಾವನ್ನಪ್ಪಿದ್ದು ಆನಂದ ಮೇಟ್ಯಾಳ (೪೦) ಮೃತ ವ್ಯಕ್ತಿಯಾಗಿದ್ದಾನೆ. ಈ ಕುರಿತು
ಗ್ರಾಮಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.


Spread the love

About Karnataka Junction

[ajax_load_more]

Check Also

ವಲಯ ಅರಣ್ಯಧಿಕಾರಿ ಸೇವಾಲಾಲ ಮಾಲಾಧಾರಿಗಳು ಅವಾಚ್ಯವಾಗಿ ನಿಂಧಿಸಿದ್ದಾರೆ ಎಂದು ಆರೋಪಿಸಿ: ಮನವಿ

Spread the love ಕಲಘಟಗಿ: ಫೆ. 15 ರಂದು ಜರುಗುವ ಸಂತ ಸೇವಾಲಾಲ ಜಯಂತಿ ಅಂಗವಾಗಿ ಸೇವಾಲಾಲ ಮಾಲಾಧಾರಿಗಳು ಅರಣ್ಯ …

Leave a Reply

error: Content is protected !!