ವಿಶೇಶ್ವರನಗರದ ಸಬ್ ಜೈಲ್ ನಿಂದ ವಿಚಾರಾಧೀನ ಕೈದಿಯೊಬ್ಬ ಜೈಲಿನ ಗೋಡೆ ಹಾರಿ ಪರಾರಿಗೆ ಯತ್ನ

Spread the love

ಹುಬ್ಬಳ್ಳಿ; ನಗರದ ವಿಶೇಶ್ವರ ನಗರದ ಸಬ್ ಜೈಲ್ ನಿಂದ ವಿಚಾರಾಧೀನ ಕೈದಿಯೊಬ್ಬ ಜೈಲಿನ ಗೋಡೆ ಹಾರಿ ಹೋಗಿ ಪರಾರಿಯಾಗಲು ಘಟನೆ ಶನಿವಾರ ಸಂಜೆ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪ್ರಕರಣವೊಂದರ‌ ವಿಚಾರಣಾಧೀಕಾರಿ ಕೈದಿಯಾಗಿದ್ದು ಸಂಜೆ ಸಮಯದಲ್ಲಿ ಯಾರು ಇಲ್ಲದನ್ನ ನೋಡಿ ಬೃಹತ್ ಪ್ರಮಾಣದ ಜೇಲಿನ ಗೋಡೆ ಏರಿ ಕೆಳಗೆ ಹಾರಿದ್ದಾನೆ. ನಂತರ ನೃಪತುಂಗ ಬೆಟ್ಟದ ಸಮೀಪ ಅಡಗಿಕೊಳ್ಳಲು ಯತ್ನ ಮಾಡಿದ್ದಾನೆ. ನಂತರ ಅಶೋಕ ನಗರ ಪೊಲೀಸರು ಬೆನ್ನು ಹತ್ತಿ ಹಿಡಿದು ಜೈಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪೊಲೀಸರು ಕೈದಿ ಬೆನ್ನು ಹೋಗಿದ್ದನ್ನ ನೋಡಿ ಭಯ ಭೀತರಾಗಿದ್ದರು. ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಇನ್ನು ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಹ ಲಭ್ಯವಾಗಬೇಕಾಗಿದೆ.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply