ಸಿ. ಕೃಷ್ಣಾಯ್ಯಾ ಚೆಟ್ಟಿ ಗ್ರೂಪ್ ಆಫ್ ಜ್ಯುವಲರ್ಸ್ ವತಿಯಿಂದ ಬಂಗಾರ, ವಜ್ರ , ಬೆಳ್ಳಿ ವಸ್ತುಗಳ  ಮಾರಾಟ ಪ್ರದರ್ಶನದ ಉದ್ಘಾಟನೆ

Spread the love

ಹುಬ್ಬಳ್ಳಿ : ಸಿ. ಕೃಷ್ಣಾಯ್ ಚೆಟ್ಟಿ ಗ್ರೂಪ್ ಆಫ್ ಜ್ಯುವಲರ್ಸ್ ವತಿಯಿಂದ ಬಂಗಾರ, ವಜ್ರ ಹಾಗೂ ಬೆಳ್ಳಿ ವಸ್ತುಗಳ  ಮಾರಾಟ ಹಾಗೂ ಪ್ರದರ್ಶನದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಉದ್ಘಾಟಿಸಿದರು.
ನಗರದ  ಖಾಸಗಿ  ಹೊಟೇಲವೊಂದರಲ್ಲಿ ಆಯೋಜಿಸಿದ್ದ, ಪ್ರದರ್ಶನದಲ್ಲಿ ಮಾತನಾಡಿದ ಅವರು   ಈ ಪ್ರದರ್ಶನ ಹಾಗೂ ಮಾರಾಟದ ಸದುಪಯೋಗವನ್ನು   ಚಿನ್ನಾಭರಣ ಪ್ರೀಯರು ಪಡೆದುಕೊಳ್ಳಲಿ ಎಂದರು.
ಇನ್ನೂ ಗ್ರೂಪ್ ಆಪ್ ಜ್ಯುವೇಲರ್ಸ್ ನ ಸಿಬ್ಬಂದಿ ಮಾತನಾಡಿ, ಹು-ಧಾ ಅವಳಿನಗರ ಜನತೆಯ ಅಭಿರುಚಿಗೆ ತಕ್ಕಂತೆ ಪ್ರದರ್ಶನ ಹಾಗೂ ಮಾರಾಟವನ್ನು ಇಂದಿನಿಂದ ದಿ. ೧೯ ರ ವರೆಗೆ ಏರ್ಪಡಿಸಲಾಗಿದೆ.
ರಿಯಾಯಿತಿ ಆಧಾರದ ಮೇಲೆ ಈ ಪ್ರದರ್ಶನವನ್ನು ನಡೆಯಲಿದ್ದು, ಚಿನ್ನಾಭರಣ ಪ್ರೀಯರಿಗೆ ಇದು ಸದವಕಾಶ ಎಂದರು.
ಚಿನ್ನಾಭರಣ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಚಿನ್ನಾಭರಣ ಅಂದರೇ ಸಹಜವಾಗಿಯೇ ಇಷ್ಟ. ಈ ರಿಯಾಯಿತಿ ದರದಲ್ಲಿನ ಚಿನ್ನಾಭರಣದ ಪ್ರದರ್ಶನಕ್ಕೆ ಆಗಮಿಸಿ ಖರೀದಿಸಬಹುದು ಎಂದು ಚಿನ್ನಾಭರಣ ಪ್ರಿಯರಿಗೆ ಸಲಹೆ ನೀಡಿದರು.


Spread the love

About gcsteam

    Check Also

    ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರಾಂಕ್: ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿ ಮಹತ್ವದ ಸಾಧನೆ

    Spread the loveಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ವಿದ್ಯಾಸಂಸ್ಥೆ. ಈ ಸಂಸ್ಥೆ ಒಂದಿಲ್ಲೊಂದು ರೀತಿಯಲ್ಲಿ ಸಾಧನೆ ಮಾಡುತ್ತ ಬಂದಿದೆ. …

    Leave a Reply