Breaking News

ಉದಯಗಿರಿ ಬಡಾವಣೆಯಲ್ಲಿ ಸ್ಮೃತಿ ಅರವಿಂದ್ ಬೆಲ್ಲದ ಮತಯಾಚನೆ

Spread the love

ಧಾರವಾಡ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ವಾರ್ಡ್ ನಂಬರ್ 26 ಸತ್ತೂರಿನ ಉದಯಗಿರಿ ಬಡಾವಣೆಯಲ್ಲಿ ಸ್ಮೃತಿ ಅರವಿಂದ್ ಬೆಲ್ಲದವರು ಮತಯಾಚನೆ ಮಾಡಿದರು ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ನೀಲವ್ವ ಅರವಳದ ಮುಖಂಡರಾದ ಶಿವಪ್ರಸಾದ್ ಆನ್ವೇರಿ, ರಾಯನ್ ಗೌಡ ಪಾಟೀಲ್, ಗುರುಪ್ರಸಾದ್ ಕರಡನ್ನವರ್, ಬಸವರಾಜ್ ಅರವಾಳದ, ನಿಡವನಿ, ನೆಗಳೂರ್, ಶ್ರೀಮತಿ ಲಕ್ಷ್ಮಿ ಅನವೇರಿ, ಸುಜಾತ ನರಸಣ್ಣವರ ಎಲ್ಲರೂ ಭಾಗಿಯಾದರು….


Spread the love

About Karnataka Junction

[ajax_load_more]

Check Also

ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ

Spread the loveಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ …

Leave a Reply

error: Content is protected !!