ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ -ಬೀಗ ಹಾಕಿದ ಮನೆ ಕಳ್ಳತನ- 7,41,000 ಚಿನ್ಮಾಭರಣ,ನಗದು ವಶ- ಓರ್ವನ ಬಂಧನ

Spread the love

ಹುಬ್ಬಳ್ಳಿ- ನಗರದ ರೈಲು ನಿಲ್ದಾಣ ರಸ್ತೆಯಲ್ಲಿನ ಬೀಗ ಹಾಕಿದ ಮನೆಯ ಕಳ್ಳತನ ಮಾಡಿದ ಭರ್ಜರಿ ಪ್ರಕರಣವನ್ನು ಶಹರ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 7,41,000 ಚಿನ್ಮಾಭರಣ,ನಗದು ವಶ- ಓರ್ವನ ಬಂಧನ ಮಾಡಿದ್ದಾರೆ.
ರೈಲು ನಿಲ್ದಾಣ ರಸ್ತೆಯ ಪಿತಾಜಿ ಮೆನಸೆನ್ ಕಟ್ಟಡದಲ್ಲಿಮ ದಿನೇಶ ಪಾರಸಮಲ್ ಜೈನ್ ಎಂಬುವವರ ಮನೆಯಲ್ಲಿ 6.45 ಮೌಲ್ಯದ 250 ಗ್ರಾಂ ಚಿನ್ನಾಭರಣ, 48 ಸಾವಿರ ಬೆಲೆಯ 1 ಕೀಲೋ ಬೆಳ್ಳಿ ಆಭರಣ, ,48 ನಗದು ಹಣ ವಶಪಡಿಸಿಕೊಂಡು ಗಣೇಶ ಶಂಕರಪ್ಪ ಲಮಾಣಿ ಬಂಧಿಸಿದ್ದಾರೆ.


Spread the love

About gcsteam

    Check Also

    ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

    Spread the loveಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …

    Leave a Reply