Breaking News

ಶಹರ ಪೊಲೀಸರ ಭರ್ಜರಿ ಕಾರ್ಯಾಚರಣೆ -ಬೀಗ ಹಾಕಿದ ಮನೆ ಕಳ್ಳತನ- 7,41,000 ಚಿನ್ಮಾಭರಣ,ನಗದು ವಶ- ಓರ್ವನ ಬಂಧನ

Spread the love

ಹುಬ್ಬಳ್ಳಿ- ನಗರದ ರೈಲು ನಿಲ್ದಾಣ ರಸ್ತೆಯಲ್ಲಿನ ಬೀಗ ಹಾಕಿದ ಮನೆಯ ಕಳ್ಳತನ ಮಾಡಿದ ಭರ್ಜರಿ ಪ್ರಕರಣವನ್ನು ಶಹರ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 7,41,000 ಚಿನ್ಮಾಭರಣ,ನಗದು ವಶ- ಓರ್ವನ ಬಂಧನ ಮಾಡಿದ್ದಾರೆ.
ರೈಲು ನಿಲ್ದಾಣ ರಸ್ತೆಯ ಪಿತಾಜಿ ಮೆನಸೆನ್ ಕಟ್ಟಡದಲ್ಲಿಮ ದಿನೇಶ ಪಾರಸಮಲ್ ಜೈನ್ ಎಂಬುವವರ ಮನೆಯಲ್ಲಿ 6.45 ಮೌಲ್ಯದ 250 ಗ್ರಾಂ ಚಿನ್ನಾಭರಣ, 48 ಸಾವಿರ ಬೆಲೆಯ 1 ಕೀಲೋ ಬೆಳ್ಳಿ ಆಭರಣ, ,48 ನಗದು ಹಣ ವಶಪಡಿಸಿಕೊಂಡು ಗಣೇಶ ಶಂಕರಪ್ಪ ಲಮಾಣಿ ಬಂಧಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಗುರುದತ್ತ ಭವನ ಹೊಟೇಲ್ ಸ್ನೇಹಿತರ ಬಳಗದ ವತಿಯಿಂದ ಅಪ್ಪು ಹುಟ್ಟು ಹಬ್ಬ ಆಚರಣೆ

Spread the loveಹುಬ್ಬಳ್ಳಿ: ಡಾ.ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟು ಹಬ್ಬವನ್ನ ನಗರದ ಗುರುದತ್ತ ಭವನ ಹೊಟೇಲ್ …

Leave a Reply

error: Content is protected !!