Breaking News

ಹುಬ್ಬಳ್ಳಿ ಪಾಲಿಕೆ ವಾರ್ಡ್ 57 ರ ವ್ಯಾಪ್ತಿಯಲ್ಲಿ ಎಐಎಂಐಎಂ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಣೆ

Spread the love

ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಮಹಾಮಾರಿ ಕರೋನಾವೈರಸ್ ಸಂಕಷ್ಟದ ಸಂದರ್ಭದಲ್ಲಿ ನಗರ ಹಾಗೂ ನಾಗರಿಕರ ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯ ಕರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಬಡಾವಣೆಯಾದ ವಾರ್ಡ್ ನಂಬರ್ 57 (69) ಕರ್ಕಿಕರ್ಕಿ ಬಸವೇಶ್ವರ ನಗರದಲ್ಲಿ ಎಐಎಂಐಎಂ ಪಕ್ಷದ ವತಿಯಿಂದ ಸೋಡಿಯಂ ಹೈಪೋಕ್ಲೋರೈಟ್ ಔಷಧಿಯನ್ನು ಸಿಂಪಡಿಸಲಾಯಿತು ಹಾಗೂ ಮಾಸ್ಕ್, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನಜಾಗೃತಿಯನ್ನು ಮೂಡಿಸಲಾಯಿತು ಎಐಎಂಐಎಂ ಪಕ್ಷದ ಮುಖಂಡರಾದ ಡಾಕ್ಟರ್ ವಿಜಯ್ ಗುಂಟರಾಳ ಅವರ ನೇತೃತ್ವದಲ್ಲಿ ಕರ್ಕಿ ಬಸವೇಶ್ವರ ನಗರದಲ್ಲಿ ಔಷಧಿಯನ್ನು ಸಿಂಪಡಿಸಿ ಜನಜಾಗೃತಿಯನ್ನು ಮೂಡಿಸಲಾಯಿತು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಮ್ತಿಯಾಜ್ ಬಿಳಿಪಸಾರ ನಜೀರ್ ಹೊನ್ಯಾಳ ಸಾಧಿಕ್ ಬರೋದು ವಾಲೆ ರಾಕೇಶ್ ಬಸವರಾಜ್ ಇರ್ಫಾನ್ ನಲಾತ್ವಾಡ್ ಇರ್ಫಾನ್ ಜೆರದಿ ಗಾಳೆಪ್ಪ ದ್ವಸಲಕೇರಿ ಮಂಜುನಾಥ್ ನಾಗನೂರ್ ವಿಜಯಕುಮಾರ್ ಗಬ್ಬುರ್ ಶಿವ ನಾರಾಯಣಪುರ ಅಯಾನ್ ಮುಲ್ಲಾ ದಾದಾಪೀರ್ ಅಕ್ಕಿ ಅನ್ವರ್ ಅಶ್ವಥ್ ಚಾಕರಿ ಉಪಸ್ಥಿತರಿದ್ದರು


Spread the love

About Karnataka Junction

[ajax_load_more]

Check Also

ಹೆಣ್ಣು ಮಕ್ಕಳೇ ಸ್ಟಾಂಗು ಗುರು ಕಾರ್ಯಕ್ರಮ ಸ್ಟಾರ್ ಸುವರ್ಣ ಚಾಲನೆ

Spread the loveಹುಬ್ಬಳ್ಳಿ: ನಗರದ ವಿನೂತನ ಪೌಂಡೇಶನ್ ಹುಬ್ಬಳ್ಳಿ ಅಧ್ಯಕ್ಷರು ಅಕ್ಕಮ್ಮಾ ಕಂಬಳಿ ಮುಂತಾದವರ ನೇತೃತ್ವದಲ್ಲಿ ಹೆಣ್ಣು ಮಕ್ಕಳೇ ಸ್ಟಾಂಗು …

Leave a Reply

error: Content is protected !!