Breaking News

ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ ಮುಕ್ತ ಮಹಾನಗರ ಮಾಡಲು ಮೌನ ಪ್ರತಿಭಟನೆ.

Spread the love

ತಾಪಮಾನ ಏರಿಕೆ ತಡೆಯಲು ಪ್ಲಾಸ್ಟಿಕ ಮುಕ್ತ ಮಹಾನಗರ ಮಾಡಲು ಮೌನ ಪ್ರತಿಭಟನೆ.

ಹುಬ್ಬಳ್ಳಿ. ಅಕ್ಕಾ ಪೌಂಡೆಶನ ಟ್ರಸ್ಟ ಆಶ್ರಯದಲ್ಲಿ ಇಂದು ನಗರದಲ್ಲಿ ಮೌನ ಪ್ರತಿಭಟನೆ ಮಾಡಲಾಯಿತು.
ಸುಮಾರು 8 ವರ್ಷದಿಂದ ಹವಾಮಾನ ಬದಲಾವಣೆ ಮತ್ತು ತಾಪ ಏರಿಕೆಯ ತಡೆಯಲು ಪ್ಲಾಸ್ಟಿಕ ಮುಕ್ತ ಮಾಡಲು ಕೇಂದ್ರ ಸರ್ಕಾರ . ರಾಜ್ಯ ಸರ್ಕಾರ ಜಿಲ್ಲಾ ಆಡಳಿತ ಮತ್ತು ಮಹಾನಗರ ಪಾಲಿಕೆ ಗೆ ಕಟ್ಟುನಿಟ್ಟಾಗಿ ಕಾನೂನು ಜಾರಿಗೆ ತರಬೆಕೆಂದು ಹೊರಾಟ್ ಮನವಿ ನೀಡಿದರು ಏನು ಪ್ರಯೋಜನವಾಗಿರುವುದಿಲ್ಲ
ಇಂದು ಮೌನ ಪ್ರತಿಭಟನೆ ಮಾಡುವ ಮುಖಾಂತರ ನಮ್ಮ ಆಕ್ರೋಶ ಹೊರ ಹಾಕುತ್ತಿದ್ದೇವೆ ಎಂದು ಅಕ್ಕ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ವೀರಪ್ಪ
ಅರಕೇರಿಯವರು ಮಾತನಾಡಿ ಹೇಳಿದರು
ನಗರದಲ್ಲಿ ಮಕ್ಕಳು ತಿನ್ನುವ ಚಿಪ್ಸ್ ಪಾಕೆಟ್ ಗಳು ಬಿಸ್ಕಿಟಗಳು, ಕುಡಿಯುವ ನೀರಿನ ಗ್ಲಾಸ್ ಗಳು ಗುಟ್ಕಾ ತಯಾರಕರು ತಮ್ಮಿಂದ ಬಂದ ಪ್ಲಾಸ್ಟಿಕ್ ವ್ಯಾಪರ ವೇಸ್ಟ್ ತೆಗೆದು ಕೋಂಡು ರಿಸೈಕಲ್ ಮಾಡಿಸದೆ ಇರೋದಿರಿಂದ , ಸುಪ್ರೀಂ ಕೋಟ್ ತಿರ್ಪಿನ ಪ್ರಕಾರ ಸಂವಿದಾನ 21 ಹಾಗೂ 14ನೆ ಪರಿಚ್ಛೇದದಲ್ಲಿ ಮೂಲಭೂತ ಹಕ್ಕುಗಳನ್ನು ಹೇಳಲಾಗಿದ್ದು ಅದೇ ಸಾಲಿಗೆ ಹವಾಮಾನ ಬದಲಾವಣೆಯ ವಿರುದ್ಧದ ಹಕ್ಕೂ ಸೇರುತ್ತದೆ ಎಂದಿದೆ ಈ ಆದೇಶದಿಂದ ಹವಾಮಾನ ಬದಲಾವಣೆ ತಾಪ ಏರಿಕೆಯ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭೇಡಿಕೆಗಳು ಬಹಳ ಅವಶ್ಯ ಇದೆ ಇವುಗಳನ್ನು ತಾವು ಜಾರಿಗೆ ತರದೆ ಹೋದರೆ ಇನ್ನೂ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. ಈ ಮೌನ ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಉಕ ಅಭಿವೃದ್ದಿಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲು ಒತ್ತಾಯ ಮಾಡಿರುವೆ- ಅರವಿಂದ ಬೆಲ್ಲದ

Spread the loveಹುಬ್ಬಳ್ಳಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ದಿಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಬೇಕು. ನಮ್ಮ ಭಾಗದ ಮೂಲಸೌಕರ್ಯ, ಕೃಷಿ, …

Leave a Reply

error: Content is protected !!